ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ನಂಡೊ ಬೆಲಮಾ.... |
Thursday, July 8, 2010 |
ಏ ನಂಡೊ ಬೆಲಮಾ... ನಿಂಡೊ ಗುಳಿ ಬೂನೊ ಆ ಜಂಡ್ ಕಣ್ಣ್ ಙ ನಂಡೊಟ್ಟಿಗೆ ಆಯಿರ ಆಯಿರ ಸಂದೇಶತ್ತೊ ಸಾರಿಯೋಂಟು ಉಂಡಲ್ಲೇ..
ಆಯೆಂಗಾ .. ಆ ಕಣ್ಣ್ ಙ ಳೊ ಉಲ್;ಗ ಉಲ್ಲದ್ ಕಷ್ಟಮಾ ಸುಖಮಾ ದುಃಖಮಾ ಸಂದೋಲಮಾ ಅಲ್ಲಾ.. ಬರೀ ನಿರೀಕ್ಷೆಮಾ ಚೆಂತ್ ನಕ್ಕ್ ಅರ್ಥಮೇ ಆವುಲ್ಲೆ ಅಲ್ಲೆ ಬೆಲಮಾ...
ಆ ನಿಂಡೊ ಗುಳಿ ಬೂನೊ ಜಂಡ್ ಕಣ್ಣ್ ಡೊ ಉಲ್ ಗತ್ತೊ ನೊಂಬಲತ್ತೋ ನಂಡೆಟ್ಟೆ ಒರ್ಕ ಚೆನ್ನ್ ಟ್ಟ್ ನಿಂಡೊ ಮನಸ್ಸುರೊ ಬೇಜಾರೆಲ್ಲಾ ಒರ್ ಕ ಕೊರೊಡಿಯಾಕಾಲ್ಲೇ ಬೆಲಮಾ...
ಈ ದುನಿಯಾವುಲು"ಒಂಟಿ"ಯಾಯಿಟ್ಟ್ ಬೋಬ ನಿಂಡೊ ಬುಟ್ಟು ಪೋಯಿತ್ತ್ ಚೆಲ್ಡೋ ಬೇಜಾರಾ ನಿಕ್ಕ್...? ಪೆಙಯಿ ಬನ್ನೊ ಕೊಸಿಲ್ ಮೋನು ನಿಂಡೊ ನೋಕುಲ್ಲೆ ಚೆಲ್ಡೊ ದುಃಖಮಾ..?
ಅಲ್ಲೆಂಗ್ ಈ ದುನಿಯಾವುಲು ನಡನೋಂಟುಲ್ಲೊ.. ಅವಸ್ಥೆಙಲೊ ಕಂಡ್ ಟ್ಟ್ ಅನುಕಂಪಮಾ ನಿಕ್ಕ್.? ಎಂದ್ ರೋಟೆ ನಕ್ಕ್ ಅರ್ಥಮೇ ಆವುಲ್ಲೆ ಅಲ್ಲೆ ಬೆಲಮಾ... |
posted by ASHRAF @ 4:09 AM |
|
|
ವರದಕ್ಷಿಣೆ |
Wednesday, July 7, 2010 |
ಎಲ್ಲರೂ ಮಾಡುತ್ತಿದ್ದರು ಈ ದಕ್ಷಿಣೆಯ ವಿರುದ್ಧ ಸೆಣಸಾಟ... ಆದರೂ ಕೊಡುವುದನ್ನು ಬಿಡಲಾರರು ಇವರು ಹೆಣ್ಣು ಹೆತ್ತವರಿಗೆ ಈ ಕಾಟ.... ಕೊರೆಯುವರು ಮೈಕ್ ನಲ್ಲಿ ಗಂಟೆಗಟ್ಟಳೆ ಭಾಷಣ... ಬರೆಯುವರು ಪತ್ರಿಕೆಗಳಲ್ಲಿ ಪುಟಗಟ್ಟಳೆ ಲೇಖನ... ಕಾಣುತ್ತಿಲ್ಲ ಯಾರೂ ಸುಧಾರಿಸುವ ಜನ... ಇದರಿಂದಾಗಿಯೇ ಬೀಳುತ್ತಿದೆ ನೂರಾರು ಹೆಣ... |
posted by ASHRAF @ 3:11 AM |
|
|
ಮಲಕುಲ್ ಮೌತ್... |
Sunday, July 4, 2010 |
ಕುಳಿತಿದ್ದೆ ನಾನು ಕರಗಳನ್ನು ಮೇಲಕ್ಕೆತ್ತಿ ಹರಕು ಚಾಪೆಯಲ್ಲಿ... ಬೇಡುತ್ತಿದ್ದೆ ನನ್ನ ಪಾಪಗಳನ್ನು ಮನ್ನಿಸೆಂದು ಏಕ ಇಲಾಹನಲ್ಲಿ... ಹರಿಯುತಿತ್ತು ಕಣ್ಣೀರು ಹನಿ ಹನಿಯಾಗಿ ಅಶ್ರುಗಳಲ್ಲಿ... ಒದ್ದಾಡುತಿತ್ತು ಹ್ರದಯ ವಿಲ ವಿಲನೆ ಆದ್ರತೆಯಿಂದ... ಹೇಳಿದ ಸುಳ್ಳುಗಳೆಷ್ಟೋ ಮಾಡಿದ ಪಾಪಗಳೆಷ್ಟೋ.. ಲೆಕ್ಕವೇ ಸಿಗುತ್ತಿಲ್ಲ ನನಗೆ ತುಲನೆ ಮಾಡಿ ನೋಡುವಾಗ... ಪರದಾಡುತ್ತಿದ್ದೆ ನಾನು ಸ್ರಷ್ಟಿ ಕರ್ತನಲ್ಲಿ ಬೇಡುವಾಗ ಬಂದು ಬಿಟ್ಟರವರು ನಾನು ಪಶ್ಚತಾಪದಿಂದ ಬೇಯುತ್ತಿರುವಾಗ.... |
posted by ASHRAF @ 3:24 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|