ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಕಬ್ ರ್ ಕೇಳಿದ್ದು....... |
Friday, July 17, 2009 |
ಎಷ್ಟೆಷ್ಟು ಹಿರಿ ತಲೆಗಳು ತಾತ ಮುತ್ತಾತಂದಿರು ಬಂಧು ಬಳಗದವರು ಹೀಗೇ ಎಷ್ಟೊಂದು ವರ್ಗದವರು ನನ್ನೊಳಗೆ ಮರೆಯಾಗಿ ಮಣ್ಣಾಗಿ ಹೋಗಿಲ್ಲ. ಯಜಮಾನ-ಫಕೀರರು ಕಪ್ಪು- ಬಿಳುಪಿನವರು ಬಡವ-ಬಲ್ಲಿದರೂ ಸುಖ-ಸಂಪತ್ತು ಸೂರೆ ಗೊಂಡವರೂ ಇಂತಹಾ ಎಷ್ಟೆಷ್ಟು ಮಂದಿ ನನ್ನೊಳಗೆ ಅಡಕವಾಗಿಲ್ಲ.
ನಾ ನನ್ನಿರವನ್ನು ಪ್ರತೀ ಕ್ಷಣವೂ ನಿನಗೆ ನೆನಪಿಸಿದರೂ ನೀ ನನ್ನ ಹತ್ತಿರದಿಂದಲೇ ಅದೆಷ್ಟು ಸಲ ಹಾದು ಹೋದರೂ..
ಮತ್ತಷ್ಟು ನೀ ನನ್ನೊಡಲಿಗೆ ಸೇರಲಿರುವೆಯೆಂಬುವುದನ್ನು ಮರೆತಂತೆ ನಟಿಸಿ ಸುಖಾಡಂಬರದಲ್ಲಿ ತೇಲಿ ಹೋಗಿರುವೆಯೆಲ್ಲಾ..,
ನಿನ್ನಿಂತಾ ಎದೆಗಾರಿಕೆಗೆ ಏನೆನ್ನಬೇಕು....? ಇದು ನಿನ್ನ ಮರೆಗುಳಿತನವೋ.. ಯಾ../ ಗಟ್ಟಿತನವೋ..? |
posted by ASHRAF @ 8:37 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|