ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಜೀವನ ಸರಾಗವಲ್ಲ.. .. .. .. .. .. |
Wednesday, September 23, 2009 |
ಜೀವನ ಸರಾಗವಲ್ಲ ಪ್ರೀಯರೇ ಸುಮ್ಮನೆ ಹೇಳುತ್ತಿಲ್ಲ ನಾನು ಇಲ್ಲಿ ಸಾಗಬೇಕಾದರೆ ರಕ್ತ ಸಿಕ್ತ ಹಾದಿಯಲ್ಲಿ ಬರಿಗಾಲ ಹೆಜ್ಜೆ ಇಟ್ಟು ನಡೆಯಬೇಕು ದುಃಖ್ಖ ದುಮ್ಮಾನಗಳೊಡನೆ ಏಳು ಬೀಳುಗಳೇನಕವಿದ್ದರೂ ಎಲ್ಲದಕ್ಕೂ ಸಮಾನಾಂತರವಾಗಿ ಎದೆಯೊಡ್ಡಿ ನಿಲ್ಲಬೇಕು
ಆಪ್ತರೆಂದು ನಂಬಿದವರು ಕತ್ತು ಕುಯ್ದಿರಬಹುದು ಮಣ್ಣು ಹೊನ್ನಿನ ಮೋಹದಿ ಹೃದಯ ಸೀಳಿರ ಬಹುದು
ಸ್ವಾರ್ಥ ಕಪಟ ದ್ರೋಹಗಳು ನಿರಂತರವಾಗಿರಬಹುದು ಮದ ಮತ್ಸರದಿ ಎದೆ ಎದೆ ಬಗೆದಿರಬಹುದು
ಮತ್ತೊಮ್ಮೆ ಹೇಳುತ್ತೇನೆ ಪ್ರಿಯರೇ.. ಜೀವನ...ಇದು ಸುಮ್ಮನೇ ಅಲ್ಲ
ಪಸಲುಗಳ ಪುಣ್ಯಕ್ಕಾಗಿ ಹಾತೊರೆದು ನಾಟಿ ಮಾಡುವ ಗದ್ದೆಯಿದು...
ಕೊಯ್ಲುಗಳ ಪ್ರತೀಕ್ಷೆಯಲಿ ಸವೆಸಬೇಕಾದ ಬದುಕಿದು. ಇಲಾಹನ ತೃಪ್ತಿ ಬಯಸಿ ಮುನ್ನಡೆಸಬೇಕಾದ ಜೀವನವಿದು. |
posted by ASHRAF @ 6:03 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Post a Comment